ಒರಿಸ್ಸಾ: ಕುಂಬಳಕಾಯಿ ಕೃಷಿಯ ಹೊಸ ಕೇಂದ್ರ

ಒರಿಸ್ಸಾ: ಕುಂಬಳಕಾಯಿ ಕೃಷಿಯ ಹೊಸ ಕೇಂದ್ರ

ಕಣ್ಣಿಗೆ ಕಾಣುವಷ್ಟು ದೂರಕ್ಕೂ ಹಬ್ಬಿದ ಕುಂಬಳಕಾಯಿ ಹೊಲಗಳು. ಪೂರ್ವ ಒರಿಸ್ಸಾದ ಮಯೂರ್‌ಭಂಜ್ ಜಿಲ್ಲೆಯ ಬುಡಕಟ್ಟು ಪ್ರದೇಶವಾದ ಕಾರಂಜಿಯಾ ಬ್ಲಾಕ್‌ನಲ್ಲಿ ನೀವು ಅದನ್ನು ಕಾಣಬಹುದು. ಕಳೆದ ಋತುವಿನಲ್ಲಿ, ರೈತರು ಸುಧಾರಿತ ಕೃಷಿ ತಂತ್ರಗಳು ಮತ್ತು ರೋಗ-ನಿರೋಧಕ ಬೀಜಗಳನ್ನು ಬಳಸಿಕೊಂಡು ಕಾರಂಜಿಯಾ ಮತ್ತು ನೆರೆಯ ಕಿಯೋಂಜಾರ್ ಜಿಲ್ಲೆಯ...

read more
ಸ್ಥಿತಿಸ್ಥಾಪಕತ್ವದ ಸಂಕೇತವಾಗಿ ಹರೇಲಾ ಹಬ್ಬದ ಆಚರಣೆ

ಸ್ಥಿತಿಸ್ಥಾಪಕತ್ವದ ಸಂಕೇತವಾಗಿ ಹರೇಲಾ ಹಬ್ಬದ ಆಚರಣೆ

ಹರೇಲಾ ಭಾರತದ ಉತ್ತರಾಖಂಡ ರಾಜ್ಯದಲ್ಲಿ ಆಚರಿಸಲಾಗುವ ರೋಮಾಂಚಕ ಮತ್ತು ಮಹತ್ವದ ಹಬ್ಬ. ಇದು ಪ್ರಕೃತಿ, ಕೃಷಿ ಸಂಪ್ರದಾಯಗಳು ಮತ್ತು ಈ ಪ್ರದೇಶದ ಸಾಂಸ್ಕೃತಿಕ ಪರಂಪರೆಯೊಂದಿಗಿನ ಆಳವಾದ ಸಂಪರ್ಕದ ಪ್ರತಿಬಿಂಬ. ಉತ್ತರಾಖಂಡದ ಕುಮಾವೂನ್ ಪ್ರದೇಶದಲ್ಲಿ ಆಚರಿಸಲಾಗುವ ಹರೇಲಾ, ಮಾನವೀಯತೆ ಮತ್ತು ಪರಿಸರದ ಸಾಮರಸ್ಯದ ಸಹಬಾಳ್ವೆಯನ್ನು...

read more
ಕಾರಂಜಾ ಪರಿವರ್ತನೆ- ಹವಾಮಾನ ಸ್ಥಿತಿಸ್ಥಾಪಕ ತಂತ್ರಜ್ಞಾನಗಳ ಮೂಲಕ ಕೃಷಿ ಮತ್ತು ಸ್ಥಳೀಯ ಆರ್ಥಿಕತೆಯ ಮರು ವ್ಯಾಖ್ಯಾನ

ಕಾರಂಜಾ ಪರಿವರ್ತನೆ- ಹವಾಮಾನ ಸ್ಥಿತಿಸ್ಥಾಪಕ ತಂತ್ರಜ್ಞಾನಗಳ ಮೂಲಕ ಕೃಷಿ ಮತ್ತು ಸ್ಥಳೀಯ ಆರ್ಥಿಕತೆಯ ಮರು ವ್ಯಾಖ್ಯಾನ

ಕೃಷಿ, ಜೀವನೋಪಾಯ ಮತ್ತು ಹವಾಮಾನ-ನಿರೋಧಕ ತಂತ್ರಜ್ಞಾನಗಳನ್ನು ಸಂಯೋಜಿಸುವ ಬಹುಮುಖಿ ವಿಧಾನದಿಂದ ಮಹಿಳಾ ರೈತರಿಗೆ ಸಮೃದ್ಧವಾದ, ಸುಸ್ಥಿರವಾದ ಮತ್ತು ಆರ್ಥಿಕವಾಗಿ ಸುರಕ್ಷಿತವಾದ ಭವಿಷ್ಯವನ್ನು ನಿರ್ಮಿಸಬಹುದು. ಕಾರಂಜಾದ ಪರಿವರ್ತನೆಯು ಈ ವಿಧಾನದ ಪ್ರಮುಖ ಉದಾಹರಣೆಯಾಗಿದೆ. ಕಾಂಡ ಮತ್ತು ಡೊಂಬೊದಂತಹ ಬುಡಕಟ್ಟು ಸಮುದಾಯಗಳು...

read more
ಮೀನು ಸಾಕಣೆದಾರರ ಸಬಲೀಕರಣ ಜೀವನೋಪಾಯದ ಹೆಚ್ಚಳ

ಮೀನು ಸಾಕಣೆದಾರರ ಸಬಲೀಕರಣ ಜೀವನೋಪಾಯದ ಹೆಚ್ಚಳ

ಸುಸ್ಥಿರ ಜಲಚರ ಸಾಕಣೆಯು ಪರಿಸರ ಸಮತೋಲನವನ್ನು ಖಚಿತಪಡಿಸುವ, ಪರಿಸರ ಸಂರಕ್ಷಣೆಯನ್ನು ಬಲಪಡಿಸುವ ಮತ್ತು ಸಮುದಾಯ-ಚಾಲಿತ ಸುಸ್ಥಿರ ಕೃಷಿ ಪರಿವರ್ತನೆಯನ್ನು ತರಬಲ್ಲ ಅಭ್ಯಾಸಗಳನ್ನು ಒಳಗೊಂಡಿದೆ. ಸುಸ್ಥಿರ ಜಲಚರ ಸಾಕಣೆಯನ್ನು ತನ್ನ ಪ್ರಮುಖ ಉಪಕ್ರಮವಾಗಿ ಹೊಂದಿರುವ SAFAL, ಅಸ್ಸಾಂ ಮತ್ತು ಒರಿಸ್ಸಾದಲ್ಲಿ 7000 ಮೀನು ಸಾಕಣೆದಾರರ...

read more
ಗ್ರಾಮೀಣ ಸಮುದಾಯಗಳಲ್ಲಿ ನಾವೀನ್ಯತೆ ಅಳವಡಿಕೆ ಸಾಮರ್ಥ್ಯವನ್ನು ನಿರ್ಮಿಸುವುದು

ಗ್ರಾಮೀಣ ಸಮುದಾಯಗಳಲ್ಲಿ ನಾವೀನ್ಯತೆ ಅಳವಡಿಕೆ ಸಾಮರ್ಥ್ಯವನ್ನು ನಿರ್ಮಿಸುವುದು

ಸಣ್ಣ ಹಿಡುವಳಿದಾರರಿಗೆ ಸುಸ್ಥಿರ ಯಾಂತ್ರೀಕರಣ ಎನ್ನುವುದು ಕೇವಲ ಯಂತ್ರಗಳ ಬಗ್ಗೆ ಅಲ್ಲ - ಇದು ಸ್ಥಳೀಯ ಸಾಮರ್ಥ್ಯ, ಉದ್ಯಮ ಮತ್ತು ವಿಶ್ವಾಸವನ್ನು ನಿರ್ಮಿಸುವ ಕುರಿತಾದದ್ದು. ಇನ್ನೋವೇಶನ್ ಗಿಲ್ಡ್‌ನ ಪರಿಸರ ವ್ಯವಸ್ಥೆಯ ಮಾದರಿಯು ಸೂಕ್ತ ಪಾಲುದಾರಿಕೆಗಳೊಂದಿಗೆ, ತಂತ್ರಜ್ಞಾನವು ಗ್ರಾಮೀಣ ಭಾರತದಲ್ಲಿ ನಿಜವಾಗಿಯೂ ಬೇರೂರಬಹುದು...

read more
ಸ್ಥಿತಿಸ್ಥಾಪಕತ್ವದ ಹೆಚ್ಚಳ

ಸ್ಥಿತಿಸ್ಥಾಪಕತ್ವದ ಹೆಚ್ಚಳ

ಇಡುಕ್ಕಿ ಜಿಲ್ಲೆಯು ಪುನರುತ್ಪಾದಕ ಸಾವಯವ ಪದ್ಧತಿಗಳ ತತ್ವಗಳ ಆಧಾರದ ಮೇಲೆ ಕೃಷಿ ಪದ್ಧತಿಗಳನ್ನು ಅನುಸರಿಸುವ ಮೂಲಕ ಬದಲಾಗುತ್ತಿರುವ ಹವಾಮಾನದ ಪರಿಣಾಮಗಳನ್ನು ತಗ್ಗಿಸಲು ಮತ್ತು ಹೊಂದಿಕೊಳ್ಳಲು ಸಮರ್ಥವಾಗಿದೆ. ಪೀರ್‌ಮೇಡ್ ಡೆವಲಪ್‌ಮೆಂಟ್ ಸೊಸೈಟಿ ಎನ್‌ಜಿಒ ಆಗಿದ್ದು, ಕೃಷಿ ಪರಿಸರ ಪದ್ಧತಿಗಳನ್ನು ಉತ್ತೇಜಿಸುವ ಮೂಲಕ ಈ ರೈತರಿಗೆ...

read more
ಸುಸ್ಥಿರ ಮತ್ತು ಸಮಗ್ರ ಕೃಷಿ ಯಾಂತ್ರೀಕರಣ

ಸುಸ್ಥಿರ ಮತ್ತು ಸಮಗ್ರ ಕೃಷಿ ಯಾಂತ್ರೀಕರಣ

ಸಣ್ಣ ರೈತರಿಗೆ ದುಬಾರಿ ವೆಚ್ಚದ ಕಾರಣದಿಂದಾಗಿ ಕೃಷಿ ಯಂತ್ರಗಳ ಲಭ್ಯತೆ ಸೀಮಿತವಾಗಿರುತ್ತದೆ. ಆದ್ದರಿಂದ ಪರಿಸರ, ಸಾಮಾಜಿಕ ಮತ್ತು ಆರ್ಥಿಕ ಸಮತೋಲನವನ್ನು ಖಾತ್ರಿಪಡಿಸಿಕೊಳ್ಳುವಾಗ ಉತ್ಪಾದಕತೆಯನ್ನು ಹೆಚ್ಚಿಸುವ ಸುಸ್ಥಿರ ಯಾಂತ್ರೀಕರಣ ಮಾದರಿ ಅಗತ್ಯ. ಮಹಾಶಕ್ತಿ ಪ್ರತಿಷ್ಠಾನದ ಸುಸ್ಥಿರ ಕೃಷಿ ಯಾಂತ್ರೀಕರಣ ಉಪಕ್ರಮವು ಶ್ರಮವನ್ನು...

read more
ಬದಲಾವಣೆಯ ಬೀಜಗಳ ಬಿತ್ತನೆ

ಬದಲಾವಣೆಯ ಬೀಜಗಳ ಬಿತ್ತನೆ

ಮಿಶ್ರ ಬೆಳೆ, ದೇಸಿ ಬೀಜಗಳು ಮತ್ತು ಸಮುದಾಯ ನೇತೃತ್ವದ ಕೃಷಿ ಪರಿಸರ ವಿಜ್ಞಾನವು ಸುಸ್ಥಿರ ಭವಿಷ್ಯದ ಕೀಲಿಕೈ ಆಗಿದೆ. ಅನಂತ್‌ ಅವರ ಪ್ರಯಾಣವು ಅಂತಹ ಒಂದು ಉದಾಹರಣೆಯಾಗಿದೆ. ಒಡಿಶಾದ ರಾಯಗಡ ಜಿಲ್ಲೆಯ ಕಾಶಿಪುರ ಬ್ಲಾಕ್‌ನಲ್ಲಿ, ಹಸಿರು ಬೆಟ್ಟಗಳಿಂದ ಸುತ್ತವರೆದ ಕೊಡಿಗುಡ ಎಂಬ ಸಣ್ಣ ಆದಿವಾಸಿ ಹಳ್ಳಿಯಿದೆ.  ಪೂರ್ವಿಕರ ಜ್ಞಾನದ...

read more
ಬೋಡಿ ಆಧಾರಿತ ಸಮಗ್ರ ಕೃಷಿ ವ್ಯವಸ್ಥೆ- ಬುಡಕಟ್ಟು ಕುಟುಂಬಗಳಿಗೆ ವರದಾನ

ಬೋಡಿ ಆಧಾರಿತ ಸಮಗ್ರ ಕೃಷಿ ವ್ಯವಸ್ಥೆ- ಬುಡಕಟ್ಟು ಕುಟುಂಬಗಳಿಗೆ ವರದಾನ

ಮಹಾರಾಷ್ಟ್ರದಲ್ಲಿ ಜಾರಿಗೆ ತರಲಾದ ಬೋಡಿ ಆಧಾರಿತ ಸಮಗ್ರ ಕೃಷಿ ವ್ಯವಸ್ಥೆಯು ಸಣ್ಣ ರೈತರ ಜೀವನೋಪಾಯವನ್ನು ಹೆಚ್ಚಿಸಿದೆ. ಅದರ ವಿವಿಧ ಸಂಯೋಜಿತ ಘಟಕಗಳ ಮೂಲಕ, ಈ ಮಾದರಿಯು ಆದಾಯ, ಕುಟುಂಬದ ಪೋಷಣೆ, ಕೃಷಿ ಸ್ಥಿತಿಸ್ಥಾಪಕತ್ವ ಮತ್ತು ಸುಸ್ಥಿರತೆಯನ್ನು ಹೆಚ್ಚಿಸುತ್ತದೆ ಎನ್ನುವುದು ಸಾಬೀತಾಗಿದೆ. ಭಾರತದಲ್ಲಿ ಸಣ್ಣ ರೈತರಿಗೆ ಪೋಷಣೆ...

read more